^
ಎಸ್ತೇರಳು
ರಾಜಸಿಂಹಾಸನವನ್ನು ಏರಿದ ಅಹಷ್ವೇರೋಷ ರಾಜ
ಅರಸನು ವಷ್ಟಿ ರಾಣಿಯನ್ನು ಪಟ್ಟದಿಂದ ತಳ್ಳಿಬಿಟ್ಟದ್ದು
ಪಟ್ಟದ ರಾಣಿಯಾದ ಎಸ್ತೇರಳು
ಮೊರ್ದೆಕೈಯು ರಾಜಕಂಟಕರ ಒಳಸಂಚನ್ನು ಬಯಲುಮಾಡಿದ್ದು
ಪ್ರಧಾನಮಂತ್ರಿಯಾದ ಹಾಮಾನನು
ಯೆಹೂದ್ಯರನ್ನು ಸಂಹರಿಸಬೇಕೆಂಬ ರಾಜಾಜ್ಞೆ
ರಾಜಾಜ್ಞೆಯ ನಿಮಿತ್ತ ಯೆಹೂದ್ಯರಲ್ಲಿ ಬಿಕ್ಕಟು
ಎಸ್ತೇರಳ ಸಹಾಯ ಯಾಚಿಸಿದ ಮೊರ್ದೆಕೈ
ರಾಜ ಸನ್ನಿಧಿಯಲ್ಲಿ ಬಿನ್ನವಿಸಲು ನಿರ್ಧರಿಸಿದ ಎಸ್ತೇರ್ ರಾಣಿ
ಎಸ್ತೇರಳು ಹಾಮಾನನ್ನೂ ಔತಣಕ್ಕೆ ಆಹ್ವಾನಿಸಿದ್ದು
ಮೊರ್ದೆಕೈಯನ್ನು ಗಲ್ಲಿಗೆ ಹಾಕಬೇಕೆಂದು ನಿರ್ಣಯಿಸಿದ ಹಾಮಾನ
ಮೊರ್ದೆಕೈಯನ್ನು ಸನ್ಮಾನಿಸಿದ ಅರಸನು
ಹಾಮಾನನ ದುಷ್ಟ ಯೋಜನೆಯನ್ನು ಬಯಲುಪಡಿಸಿದ ಎಸ್ತೇರ್ ರಾಣಿ
ಹಾಮಾನನಿಗಾದ ಗಲ್ಲು ಶಿಕ್ಷೆ
ಮೊರ್ದೆಕೈಗೆ ದೊರೆತ ಹಾಮಾನನ ಸ್ಥಾನಾಧಿಕಾರ
ಯೆಹೂದ್ಯರನ್ನು ಸಂಹರಿಸಬೇಕೆಂಬ ರಾಜಶಾಸನವನ್ನು ರದ್ದುಮಾಡಿದ ಮೊರ್ದೆಕೈ
ಯೆಹೂದ್ಯರು ತಮ್ಮ ವೈರಿಗಳನ್ನು ಸಂಹರಿಸಿ ಮಹೋತ್ಸವ ಮಾಡಿದ್ದು
ಪೂರೀಮ್ ಆಚರಣೆಯ ಕುರಿತಾಗಿ ಬರೆದ ಪತ್ರಗಳು
ಮೊರ್ದೆಕೈಯ ದೊಡ್ಡಸ್ತಿಕೆಯು